|| ಹರ ಹರ ಕೇದಾರನಾಥ || June 26, 2013 ಮಸಣವೊಂದು ಊರ ನಡುವೆ ಶಿವನ ನೆಲೆಯೂ, ದೈವ ಕೃಪೆಯಿದ್ದಂತೆ ಶಿವನಿಚ್ಛೆಯೋ....???? ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ ಭಕ್ತರ ಸಲಹುವಲಿ ಶಿವನರಸಿಹೊರಟು ಧ್ಯಾನದಲಿರುವಾಗ ಮುಕ್ಕಣ್ಣ ತೆರೆದು, ಜಗವ ಮಸಣವ ಮಾಡಿದೆ ನೀನು ಹರ ಹರ ಕೇದಾರನಾಥ Read more