Skip to main content

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ
ಶಿವನ ನೆಲೆಯೂ,
ದೈವ ಕೃಪೆಯಿದ್ದಂತೆ

ಶಿವನಿಚ್ಛೆಯೋ....????
ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ
ಭಕ್ತರ ಸಲಹುವಲಿ

ಶಿವನರಸಿಹೊರಟು ಧ್ಯಾನದಲಿರುವಾಗ
ಮುಕ್ಕಣ್ಣ ತೆರೆದು, ಜಗವ
ಮಸಣವ ಮಾಡಿದೆ ನೀನು
ಹರ ಹರ ಕೇದಾರನಾಥ

Comments

  1. ತನ್ನ ನೆಲೆಯನ್ನೇ ಮಸಣ ಮಾಡಿಡುವುದು ತರವೇ ಹರನೇ?
    http://badari-poems.blogspot.in

    ReplyDelete
    Replies
    1. ಬದ್ರಿನಾಥನು ಶಾಂತಿಯಿಂದ ಹರಸಿದರೆ,
      ಕೇದಾರನಾಥ ಕೋಪದಿ ಕುಣಿದಾಡಿದನು.
      ಎಲ್ಲವೂ ಶಿವನಿಚ್ಚೆ!!!!

      Delete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಇನಿಯನ ನೆನಪು

ಗುರುತು

ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ